Thursday, November 1, 2012

Rajyothsava Special

ಮುಗಿಲನೆ  ಬಳಸಲು..ಹೊರಟಿರುವ ಎಲೆಗಳು...
ಸಾಲುಗಳು ಸಾಲವು....
ಈ ಒಲವ ಬಣ್ಣಿಸಲು.. 
ಕನ್ನಡ ಎಂಬ ಪದವೊಂದೆ ಸಾಕು.. 
ಈ ಚಳಿಯ ನಡುಗಿಸಲು.. 
ಇಂದು ಕರುನಾಡಿಗೆ ಮಳೆಯೂ ತಂಪೆರದಿದೆ.. 
ಆದರೂ ಕನ್ನಡದ ಕಿಚ್ಚು ಹಾಗೆ ಬೆಚ್ಚಗಿದೆ.. 
ಮಳೆಯಲ್ಲೂ ಉರಿಯುವುದು ಆದಾಗ ಜ್ವಾಲೆ.. 
ಕನ್ನಡಾಂಬೆಗೆ ಅರ್ಪಣೆ ಒಲವು ತುಂಬಿದ ಜಯಮಾಲೆ... 

ಆಗಲಿ ಪ್ರಳಯ.. ಹೆದರದು ಈ ಹೃದಯ... 
ನಮ್ಮಲ್ಲಿದೆ ಕನ್ನಡವಾಡಿದ ತೃಪ್ತಿ, ಮತ್ತೊಮ್ಮೆ ಶುಭಾಷಯ...  :) 

No comments:

Post a Comment